Skip to main content

PUBG Game Back In India | ಮತ್ತೆ ಬಂತು ನೋಡಿ PUBG ಗೇಮ್ 2 ವರ್ಷಗಳ ಬಳಿಕ ಮತ್ತೆ ಭಾರತಕ್ಕೆ ಕಾಲಿಟ್ಟ PUBG ಇಲ್ಲಿದೆ ಮಾಹಿತಿ,ಈಗಲೇ ಗೇಮ್ ಡೌನ್ಲೋಡ್ ಮಾಡಿ

 


ಮತ್ತೆ ಭಾರತಕ್ಕೆ ಕಾಲಿಟ್ಟ PUBG

ಭಾರತ ದೇಶದಲ್ಲಿ ಗೇಮಿಂಗ್ ಕ್ಷೇತ್ರದಲ್ಲಿ ಒಂದು ಇತಿಹಾಸವನ್ನ ಸೃಷ್ಟಿ ಮಾಡಿದ Pubg ಈಗ ಮತ್ತೆ ಮರಳಿ ಭಾರತಕ್ಕೆ ಬರುತ್ತಿದೆ. ಈ ಕುರಿತು ಕೋರಿಯಾದ ಧೈತ್ಯ ಕ್ರಾಫ್ಟನ್ ಕಂಪನಿ ಈ ಸುದ್ದಿ ನೀಡಿದೆ.

ಭಾರತದಲ್ಲಿ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ BGMI ಹೊಸ ವಿನ್ಯಾಸದ ಜೊತೆಗೆ ಪಬ್ಜಿಯನ್ನ ಮತ್ತೆ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

👉ಇನ್ನು ಓದಿ : ರೈತರನ್ನು ಮದುವೆಯಾದರೆ 2ಲಕ್ಷ ರೂ. ಪ್ರೋತ್ಸಾಹ ಧನ | 2 lakhs if you marry a farmer

ಭಾರತ ದೇಶದಲ್ಲಿ Pubg ಯನ್ನು ಬಿಡುಗಡೆ ಮಾಡಲು ಭಾರತದ ಅಧಿಕಾರಿಗಳಿಂದ ಅನುಮೋದನೆ ಸಿಕ್ಕಿದೆ ಎಂದು ತಿಳಿಸಿದ್ದಾರೆ. ದಕ್ಷಿಣ ಕೊರಿಯಾದ ದೈತ್ಯ ಕ್ರಾಫ್ಟನ್ ತಿಳಿಸಿದ್ದಾರೆ.

ಹಾಗೂ ಭಾರತದ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹೌದು ಇಷ್ಟು ದಿನ ಪಬ್ಜಿ ಗೇಮ್ ಗಾಗಿ ಕಾಯುತ್ತಿದ್ದ ಲಕ್ಷಾಂತರ ಮಂದಿ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಬಂದಂತಾಗಿದೆ.

Join Telegram GroupJoin Now
WhatsApp GroupJoin Now

Download PUBG Mobile game

ಪ್ರಮುಖ ಲಿಂಕ್‌ಗಳು:

ಇತ್ತೀಚಿನ ಸುದ್ದಿAPPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳುAPPLY HERE ಕ್ಲಿಕ್

PUBG Back in India May 2023 | PUBG ಮೇ 2023 ರಲ್ಲಿ ಭಾರತಕ್ಕೆ

pubg game bank in india

ಇನ್ನು ಮುಂದೆ ನೀವು play store ನಿಂದ ನೇರವಾಗಿ ಪಬ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಎರಡು ವರ್ಷದ ಹಿಂದೆ ಸಪ್ಟೆಂಬರ್ 2020 ರಲ್ಲಿ ಭಾರತ ಸರ್ಕಾರ ಪಬ್ಜಿಯನ್ನ ಭಾರತ ದೇಶದಲ್ಲಿ ನಿಷೇಧ ಮಾಡಿತ್ತು.

👉ಅಡ್ವಾನ್ಸ್ ಪುಬ್ಗ್ ಗೇಮ್ ಡೌನ್ಲೋಡ್ ಮಾಡಿ

ಆದರೆ ಈಗ ಕೆಲವೊಂದು ಕಂಡೀಶನ್ ಜೊತೆಗೆ ಮತ್ತೆ Pubg ಗೆ ಅನುಮತಿಯನ್ನು ನೀಡಿದೆ. ಸೆಪ್ಟೆಂಬರ್ 2020ರಲ್ಲಿ ನಿಷೇಧ ಮಾಡಿದ್ದ ಭಾರತದ ಸರ್ಕಾರ ಇದೀಗ ಮೇ 2023 ರಲ್ಲಿ ಮತ್ತೆ ಅನುಮತಿ ನೀಡಿದೆ. ಆದರೆ ಕೆಲವೊಂದು ನಿಬಂಧನೆಗಳನ್ನು ಸರ್ಕಾರ ವಿಧಿಸಿದೆ ಅದೆನೆಂದು ಕಾದು ನೋಡಬೇಕಿದೆ.

Pubg Mobile India APK 2.0APPLY HERE ಕ್ಲಿಕ್
Pubg Mobile India play storeAPPLY HERE ಕ್ಲಿಕ್
Pubg Mobile India APK 2.1 updateAPPLY HERE ಕ್ಲಿಕ್

Comments

Popular posts from this blog

Chandrayaan 3 Information In Kannada | ಇಸ್ರೋದ ಮಹತ್ವಕಾಂಕ್ಷೆಯ ಚಂದ್ರಯಾನ-3ರ ಕಡೆ ಎಲ್ಲರ ಗಮನ ,ಇಸ್ರೋ ಯೋಜನೆಯ ವಿಶೇಷತೆಯೇನು?

  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ಚಂದ್ರಯಾನ-3 ರ ಮೂರನೇ ಆವೃತ್ತಿಯನ್ನು ಜುಲೈರಂದು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರಯಾನ-3 ಅನ್ನು ಜುಲೈ 2023 ರಲ್ಲಿ ಉಡಾವಣೆ ಮಾಡಲು ಸಜ್ಜಾಗಿದೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೂರನೇ ಚಂದ್ರನ ಕಾರ್ಯಾಚರಣೆಯನ್ನು ಜುಲೈ 2023 ರಲ್ಲಿ ಪ್ರಾರಂಭಿಸಲು ಯೋಜಿಸಿದೆ. ಚಂದ್ರಯಾನ -3 ಕೊಂಡೊಯ್ಯುವ ಹೆಚ್ಚು ಸಾಮರ್ಥ್ಯದ ಚಂದ್ರನ ರೋವರ್, ಇದು ಅವಶ್ಯಕವಾಗಿದೆ ಭವಿಷ್ಯದ ಅಂತರಗ್ರಹ ಪರಿಶೋಧನೆಗಳು, ಭಾರತೀಯ ಬಾಹ್ಯಾಕಾಶ ಸಂಸ್ಥೆ, ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಪ್ರಕಾರ. 👉 ಇಸ್ರೋ ಯೋಜನೆಯಬಗ್ಗೆ ಮತ್ತಷ್ಟು ತಿಳಿಯಿರಿ Click here ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ಚಂದ್ರಯಾನ-3 ರ ಮೂರನೇ ಆವೃತ್ತಿಯನ್ನು ಜುಲೈ 12 ರಂದು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಮುಖ ಲಿಂಕ್‌ಗಳು: ಇತ್ತೀಚಿನ ಸುದ್ದಿ APPLY HERE  ಕ್ಲಿಕ್ ಉಚಿತ ಸರ್ಕಾರಿ ಯೋಜನೆ APPLY HERE ಕ್ಲಿಕ್ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳು APPLY HERE  ಕ್ಲಿಕ್ ಚಂದ್ರಯಾನ-3 ಜುಲೈ 2023 ರಲ್ಲಿ ಉಡಾವಣೆಗೆ ಸಿದ್ಧವಾಗಿದೆ ಎಸ್ ಸೋಮನಾಥ್ ಪ್ರಕಾರ, ಜಿಯೋಸಿಂಕ್ರೋನಸ್ ಲಾಂಚ್ ವೆಹಿಕಲ್ ಮಾರ್ಕ್-III (GSLV Mk-III) ಮು...

Kantara Movie information in kannada/ಕಾಂತಾರ ಚಲನಚಿತ್ರ/about of Kantara movie

  Kantara Movie /ಕಾಂತಾರ ಚಲನಚಿತ್ರ ಕಾಂತಾರ 2022 ರ ಭಾರತೀಯ ಕನ್ನಡ-ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದೆ ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದಾರೆ ಮತ್ತು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಶೆಟ್ಟಿ ಕಂಬಳ ಚಾಂಪಿಯನ್ ಆಗಿ ನಟಿಸಿದ್ದಾರೆ, ಅವರು ನೇರ ಡಿಆರ್‌ಎಫ್‌ಒ ಅಧಿಕಾರಿ ಮುರಳಿ (ಕಿಶೋರ್ ನಿರ್ವಹಿಸಿದ್ದಾರೆ) ಅವರೊಂದಿಗೆ ಜಗಳವಾಡುತ್ತಾರೆ. ಕರಾವಳಿ ಕರ್ನಾಟಕದ ಕೆರಾಡಿಯಲ್ಲಿ ಸೆಟ್ ಮಾಡಿ ಚಿತ್ರೀಕರಿಸಲಾಗಿದೆ, ಪ್ರಧಾನ ಛಾಯಾಗ್ರಹಣ ಆಗಸ್ಟ್ 2021 ರಲ್ಲಿ ಪ್ರಾರಂಭವಾಯಿತು. ಛಾಯಾಗ್ರಹಣವನ್ನು ಅರವಿಂದ್ ಎಸ್. ಕಶ್ಯಪ್ ನಿರ್ವಹಿಸಿದ್ದಾರೆ, ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸಾಹಸ ದೃಶ್ಯಗಳನ್ನು ಸಾಹಸ ನಿರ್ದೇಶಕ ವಿಕ್ರಮ್ ಮೋರೆ ನೃತ್ಯ ಸಂಯೋಜನೆ ಮಾಡಿದ್ದಾರೆ.  ನಿರ್ಮಾಣ ವಿನ್ಯಾಸವನ್ನು ಚೊಚ್ಚಲ, ಧರಣಿ ಗಂಗೆ ಪುತ್ರ ನಿರ್ವಹಿಸಿದ್ದಾರೆ. ಕಾಂತಾರ 30 ಸೆಪ್ಟೆಂಬರ್ 2022 ರಂದು ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದರು, ಅವರು ಪಾತ್ರವರ್ಗದ ಅಭಿನಯವನ್ನು (ವಿಶೇಷವಾಗಿ ಶೆಟ್ಟಿ ಮತ್ತು ಕಿಶೋರ್ ಅವರ), ನಿರ್ದೇಶನ, ಬರವಣಿಗೆ, ನಿರ್ಮಾಣ ವಿನ್ಯಾಸ, ಛಾಯಾಗ್ರಹಣ, ಭೂತ ಕೋಲದ ಸರಿಯಾದ ಪ್ರದರ್ಶನ, ಸಾಹಸ ದೃಶ್ಯಗಳು, ಸಂಕಲನ, ಧ್ವನಿಪಥ, ಮತ್ತು ಸಂಗೀತದ ಸ್ಕೋರ್.ಈ ಚಲನಚಿತ್ರವು ದೊಡ್ಡ ವಾಣಿಜ್ಯ ಯಶಸ್ಸನ್ನು...

Bhoomi hunnime information in Kannada or seegehunnime-/ಭೂಮಿ ಹುಣ್ಣಿಮೆ ,ಬೂಮಣಿ ಹಬ್ಬ/Bhoomi hunnime bagge mahithi

ಭೂಮಿ ಹುಣ್ಣಿಮೆ ,ಬೂಮಣಿ ಹಬ್ಬ  ಭೂಮಣಿ ಹಬ್ಬ ಎಂದು ಕರೆಯುವ ಭೂಮಿ, ಬೆಳೆಯ ಪೂಜೆಯ ಹಬ್ಬವನ್ನು ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ, ಬಯಲುನಾಡಿನಲ್ಲಿ ಸೀಗೆ ಹುಣ್ಣಿಮೆ ಎಂದು ಕರೆಯುತ್ತಾರೆ. ಎತ್ತು ಓಡಿಸುವ, ಬೆಂಕಿಯ ಮೇಲೆ ಹೋರಿ ನಡೆಸುವ ಬಯಲುಸೀಮೆಯ ಸೀಗೆ ಹುಣ್ಣಿಮೆ, ಭೂಮಿ ತಾಯಿಗೆ ಬಯಕೆ ನೀಡುವ ಭೂಮಿ ತಾಯಿಯ ಬಯಕೆಯ ಸೀಮಂತವನ್ನು ನಡೆಸುವ ಮಲೆನಾಡಿನ ಬೂಮಣಿ ಹಬ್ಬ ಆಚರಣೆಯಲ್ಲಿ ತುಸು ಭಿನ್ನ. ಮಲೆನಾಡೆಂದರೆ…. ಕಾಡು, ಪರಿಸರ, ಸಸ್ಯ, ಮಳೆ, ಬೆಳೆ ಇವುಗಳೆಲ್ಲದರ ಒಟ್ಟಂದದದ ಬದುಕೇ ಬುಡಕಟ್ಟು ಬದುಕು. ಮಲೆನಾಡಿನ ಮೂಲನಿವಾಸಿಗಳು, ಕೆಳವರ್ಗಗಳು ಪ್ರಕೃತಿ ಆರಾಧನೆಯ ಈ ಭೂಮಿ ಹುಣ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಒಂದೆರಡು ವಾರಗಳ ಮೊದಲು ಬೂಮಣಿ ಬುಟ್ಟಿ ಅಲಂಕಾರ ಪ್ರಾರಂಭಿಸುವ ಮಹಿಳೆಯರು ಸಾಂಪ್ರದಾಯಿಕ ಚಿತ್ತಾರವನ್ನು ರಚಿಸುತ್ತಾರೆ. ನಂತರ ಮನೆಯ ಯಜಮಾನ ಹಬ್ಬದ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಾನೆ. ಇಂಥ ಸಂಗ್ರಹಿಸಿದ ವಸ್ತುಗಳನ್ನು ಚರಗ ಅಥವಾ ಹಂಚೆಬ್ಲಿ ಹಾಗೂ ಎಡೆಯ ಪದಾರ್ಥಗಳಾಗಿ ವಿಂಗಡಿಸಲಾಗುತ್ತದೆ. ಸೊಪ್ಪು-ಕಾಯಿಗಳ ಹಸಿರು ಚರಗವನ್ನು ರೈತ ಮುಂಜಾನೆ ಜಮೀನು-ಬೆಳೆಗಳಿಗೆ ಬೀರಿ ಸಸ್ಯ, ಪ್ರಾಣಿ, ಪಕ್ಷಿಗಳಿಗೆ ನೀಡುತ್ತಾನೆ. ನಂತರ ಭೂಮಿಯೆಂದರೆ ನೆಲ, ನೆಲದ ಬೆಳೆಗಳಿಗೆ ಪೂಜೆ ಮಾಡಿ ಅಲ್ಲಿ ಕಡಬು-ಕಜ್ಜಾಯಗಳ ಥರಾವರಿ ಆಹಾರವನ್ನಿಟ್ಟು ನೈವೇದ್ಯ ಮಾಡಿ, ಎಡೆಹಾಕಿ, ತಾನೇ ತಿಂದು ಒಂದು ಎಡೆಯನ್ನು ಭೂಮಿಯಲ್ಲಿ ಹೂತು ಬೆಳೆ-ಭೂ...